Slide
Slide
Slide
previous arrow
next arrow

ಇಂದು ಶಿರಸಿಯಲ್ಲಿ ‘ಯುನಿಫಾರ್ಮ್ ಸಿವಿಲ್ ಕೋಡ್’ ಸಂವಾದ ಕಾರ್ಯಕ್ರಮ

300x250 AD

ಶಿರಸಿ: ದೀನ‌ ದಯಾಳ ಟ್ರಸ್ಟ್ ವತಿಯಿಂದ ನಗರದ ರೋಟರಿ ಆಸ್ಪತ್ರೆ ಬಳಿಯ ದೀನ ದಯಾಳ ಸಭಾಭವನದಲ್ಲಿ ಇಂದು ಸಂಜೆ 4 ಗಂಟೆಗೆ ‘ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ’ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವೇಶ್ವರ ಹೆಗಡೆ ಕಾಗೇರಿ, ವಹಿಸಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ನಿಕಟಪೂರ್ವ ಸಹಾಯಕ ಸಾಲಿಸಿಟರ್ ಜನರಲ್ ಅರುಣ ಜೋಷಿ, ಧಾರವಾಡ ಉಚ್ಛ ನ್ಯಾಯಾಲಯ ಪೀಠದ ನ್ಯಾಯವಾದಿ ಅನೂಪ ದೇಶಪಾಂಡೆ ಆಗಮಿಸಲಿದ್ದಾರೆ.

300x250 AD

ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದ್ದು, ಸರ್ವರೂ ಆಗಮಿಸಲು‌ ಕೋರಿದೆ.

Share This
300x250 AD
300x250 AD
300x250 AD
Back to top